ಅಂಕೋಲಾ: ವೃದ್ಧ ತಂದೆ- ತಾಯಿಗೆ ವಂಚನೆ ಮಾಡಿ ಹಣವನ್ನು ಎಗರಿಸಿ ವಾಪಸ್ ಕೇಳಲು ಹೋದಾಗ ಜೀವ ಬೆದರಿಕೆ ಹಾಕಿರುವ ಅಮಾನವೀಯ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಮಗಳು ಮತ್ತು ಅಳಿಯ ಹಾಗೂ ಆತನ ಸಹೋದರಿಯಿಂದ ನಡೆದ ವಂಚನೆಯ ವಿರುದ...
ಕಾರವಾರ: ವೆಲ್ಡಿಂಗ್ ವೃತ್ತಿಯಲ್ಲಿದ್ದ ಇಬ್ಬರು ಯುವಕರ ನಡುವಿನ ಜಗಳ ತಾರಕ್ಕಕ್ಕೆ ಏರಿದ್ದು ಸಿಟ್ಟಿನಿಂದ ಚಾಕು ಇರಿತಕ್ಕೆ ಕಾರಣವಾಗಿದೆ. ತಾಲ್ಲೂಕಿನ ನಂದನಗದ್ದ ಅಂಬೇಡ್ಕರ್ ಕಾಲೋನಿ ನಿವಾಸಿ ವೆಲ್ಡರ್ ಸಂಜಯ್ ಸತೀಶ ...
ಅಂಕೋಲಾ: ರಮಣೀಯ ನೋಟ ಹಾಗೂ ಸುರಕ್ಷಿತ ವಿಹಾರಕ್ಕೆ ಹೆಸರಾಗಿದ್ದ ತಾಲ್ಲೂಕಿನ ಪ್ರಸಿದ್ಧ ವಿಭೂತಿ ಜಲಪಾತ ವೀಕ್ಷಣೆಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ. ಮಳೆಗಾಲದ ಹಿನ್ನೆಲೆ ಜೂನ್ 8ರಿಂದ ಜಲಪಾತ ವೀಕ್ಷಣೆಗೆ ಪ್ರವಾಸ...
ಅಂಕೋಲಾ: ಗೃಹ ಸಚಿವರು ಅಹವಾಲು ಆಲಿಸಿ, ತಾಲ್ಲೂಕಿನಲ್ಲಿ ನಡೆಯುತ್ತಿರುವ ದುರುವರ್ತನೆಗಳನ್ನು ನಿಯಂತ್ರಿಸಲು ಆಗ್ರಹಿಸಿ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ನಡೆಸುತ್ತಿರುವ ಧರಣಿ ಸತ್ಯಾಗ್ರಹ 7ದಿನಕ್ಕೆ ಕಾಲಿಟ್ಟಿದೆ. 5 ದಿನ...
ಅಂಕೋಲಾ: ನ್ಯಾಯಕ್ಕಾಗಿ ಒಂದು ವಾರದಿಂದ ವಕೀಲ ನಾಗರಾಜ ನಾಯಕ ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದ್ದು ವಿಧಾನ ಪರಿಷತ್ ಸದಸ್ಯ ಮತ್ತು ಮುಖ್ಯ ಸಚೇತಕ ರವಿಕುಮಾರ ಬಿಜೆಪಿ ವತಿಯಿಂದ ಗೋಪಾಲಕೃಷ್ಣ ...
ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.
© 2026 ಜನಮಾಧ್ಯಮ.. All Rights Reserved.